ನೈ ಉಡಾನ್ ಯೋಜನ

author
Submitted by shahrukh on Fri, 28/06/2024 - 17:23
CENTRAL GOVT CM
Scheme Temporarily Suspended
Highlights
  • UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ.1,00,000/-.
  • ರಾಜ್ಯ ಪಿಸಿಎಸ್ (ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 50,000/-.
  • SSC CGL ಮತ್ತು CAPF - ಗ್ರೂಪ್-B ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/-.
  • ರಾಜ್ಯ PCS (ಪದವಿ ಮಟ್ಟದ ನಾನ್-ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/-.
Customer Care
  • ನೈ ಉಡಾನ್ ಯೋಜನೆಯ ಸಹಾಯವಾಣಿ :-18001120011 (ಟೋಲ್ ಫ್ರೀ)
  • ನೈ ಉಡಾನ್ ಸ್ಕೀಮ್ ಸಹಾಯವಾಣಿ ಇಮೇಲ್ :- @email.
  • ಅಲ್ಪಸಂಖ್ಯಾತ ಸಚಿವಾಲಯ ಸಹಾಯವಾಣಿ ಸಂಖ್ಯೆ :- 011-24302552.
ಯೋಜನೆಯ ವಿವರಣೆ
ಯೋಜನೆಯ ಹೆಸರು ನೈ ಉಡಾನ್ ಯೋಜನೆ.
ಆಸನಗಳ ಸಂಖ್ಯಾ ಪ್ರತಿವರ್ಷ 5100 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು.
ಹಣಕಾಸಿನ ನೆರವು ವಿವರ
  • UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ.1,00,000/-.
  • ರಾಜ್ಯ ಪಿಸಿಎಸ್ (ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 50,000/-
  • SSC CGL ಮತ್ತು CAPF - ಗ್ರೂಪ್-B ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/-
  • ರಾಜ್ಯ PCS (ಪದವಿ ಮಟ್ಟದ ನಾನ್-ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/-
ಅರ್ಹತೆ
  • ಅಲ್ಪಸಂಖ್ಯಾತರ ಅಭ್ಯರ್ಥಿಗಳು ಮಾತ್ರ ಈ ಯೋಜನೆಗೆ ಅರ್ಹ.
  • UPSC, SSC, ಮತ್ತು ರಾಜ್ಯ PCS ನ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು.
ನೋಡಲ್ ಮಿನಿಸ್ಟ್ರಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ.
ಚಂದಾದಾರಿಗೆ ನೈ ಉಡಾನ್ ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ಚಂದಾದಾರರಾಗಿ.
ಅರ್ಜಿ ಸಲ್ಲಿಸುವ ವಿಧಾನ ನಯಿ ಉಡಾನ್ ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.

ಯೋಜನೆಯ ಪರಿಚಯ

  • ನಯಿ ಉಡಾನ್ ಯೋಜನೆಯು ಅಲ್ಪಸಂಖ್ಯಾತರ ಸಚಿವಾಲಯದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಂಗೆ ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ.
  • ಈ ಯೋಜನೆ ಅಡಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವರ್ಗಗಳನ್ನು ಗಮನದಲ್ಲಿ ಇಡಲಾಗಿದೆ ಇದರ ವಿವರ ಈ ಕೆಳಗಿನಂತಿದೆ :-
    • ಮುಸ್ಲಿಮರು.
    • ಕ್ರಿಶ್ಚಿಯನ್ನರು.
    • ಸಿಖ್.
    • ಬೌದ್ಧ.
    • ಜೈನ್.
    • ಪಾರ್ಸಿಗಳು (ಜೊರೊಸ್ಟ್ರಿಯನ್ನರು).
  • UPSC, ರಾಜ್ಯ PSC ಮತ್ತು SSC ಯ ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಈ ಯೋಜನೆಯಲ್ಲಿ ಪಡೆಯಬಹುದಾದ ಆರ್ಥಿಕ ನೆರವು ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.
  • ಯೋಜನೆ ಅಡಿ ಪ್ರತಿವರ್ಷ 5100 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು.
  • ನೈ ಉಡಾನ್ ಯೋಜನೆ ಅಡಿ ಪಡೆಯಬಹುದಾದ ಆರ್ಥಿಕ ನೆರವು ವಿವರಗಳು ಈ ಕೆಳಗಿನಂತಿವೆ :-
    • UPSC ಪೂರ್ವಭಾವಿcಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ.1,00,000/- ರ ಆರ್ಥಿಕ ನೆರವು.
    • ರಾಜ್ಯ ಪಿಸಿಎಸ್ (ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 50,000/- ರ ಆರ್ಥಿಕ ನೆರವು.
    • SSC CGL ಮತ್ತು CAPF - ಗ್ರೂಪ್-B ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/- ರ ಆರ್ಥಿಕ ನೆರವು.
    • ರಾಜ್ಯ PCS (ಪದವಿ ಮಟ್ಟದ ನಾನ್-ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/- ರ ಆರ್ಥಿಕ ನೆರವು.
  • ಈ ಯೋಜನೆಯಡಿ ಪಡೆಯಬಹುದಾದ ಆರ್ಥಿಕ ನೆರವು ಅಭ್ಯರ್ಥಿಗಳು ತಮ್ಮ ಮುಂಬರುವ ಪರೀಕ್ಷೆಗಳಿಗೆ ಉತ್ತೀರ್ಣರಾಗುವುದ್ದೇಶದಿಂದ ಪ್ರಯೋಗಿಸಬಹುದು.
  • ಆದರೆ ಅಲ್ಪಸಂಖ್ಯಾತ ಸಚಿವಾಲಯ ನೈ ಉಡಾನ್ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಸುದ್ದಿಯಾಗಿದೆ.
  • ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ನಮ್ಮ ಪುಟದ ಚಂಗದಾರರಾಗಬಹುದು.
  • ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸರ್ವಿಸ್ ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಆರ್ಥಿಕ ಸಹಾಯದ ಮೊತ್ತ ವಿವರಗಳು

  • ನೈ ಉಡಾನ್ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಈ ಕೆಳಗಿನ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ :-
    ಪರೀಕ್ಷೆಯ ಹೆಸರು ಆರ್ಥಿಕ ಸಹಾಯದ ಮೊತ್ತ
    UPSC(ನಾಗರಿಕ ಸೇವೆಗಳು,
    ಭಾರತೀಯ ಇಂಜಿನಿಯರಿಂಗ್ ಸೇವೆಗಳು &
    ಭಾರತೀಯ ಅರಣ್ಯ ಸೇವೆಗಳು.)
    Rs. 1,00,000/-
    ರಾಜ್ಯ PSC (ಗೆಜೆಟೆಡ್) Rs. 50,000/-
    SSC (CGL) & (CAPF- B ಗುಂಪು ) Rs. 25,000/-
    ರಾಜ್ಯ PCS (ಪದವಿ ಮಟ್ಟದ)
    (ನಾನ್-ಗೆಜೆಟೆಡ್)
    Rs. 25,000/-

ಅರ್ಹತೆ

  • ಅಭ್ಯರ್ಥಿಯ ಕೆಳಗೆ ಕಂಡ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದವರಿರಬೇಕು :-
    • ಮುಸ್ಲಿಮರು.
    • ಕ್ರಿಶ್ಚಿಯನ್ನರು.
    • ಸಿಖ್.
    • ಬೌದ್ಧ.
    • ಜೈನ್.
    • ಪಾರ್ಸಿಗಳು (ಜೊರೊಸ್ಟ್ರಿಯನ್ನರು).
  • ಅಭ್ಯಾರ್ದೋ ಕೆಳಗೆ ಕಂಡ ಸಂಸ್ಥೆಗಳಿಂದ ಪೂರ್ವಭಾವಿ ಪರೀಕ್ಷೆಯನ್ನು ಉತ್ತೀರ್ಣಗೊಳಿಸಿರಬೇಕು :-
    • ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ನಾಗರಿಕ ಸೇವೆಗಳು, ಭಾರತೀಯ ಇಂಜಿನಿಯರಿಂಗ್ ಸೇವೆಗಳು ಮತ್ತು ಭಾರತೀಯ ಅರಣ್ಯ ಸೇವೆಗಳು).
    • ರಾಜ್ಯ ಲೋಕಸೇವಾ ಆಯೋಗ (ಗುಂಪು A ಮತ್ತು B (ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ಹುದ್ದೆಗಳು).
    • ಸ್ಟಾಫ್ ಸೆಲೆಕ್ಷನ್ ಕಮಿಷನ್ (ಗ್ರೂಪ್ ಬಿ (ನಾನ್-ಗೆಜೆಟೆಡ್ ಪೋಸ್ಟ್) ಗಾಗಿ ಸಂಯೋಜಿತ ಪದವಿ ಮಟ್ಟ/ CAPF.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.800,000/- ಲಕ್ಷಕ್ಕಿಂತ ಹೆಚ್ಚಿರಬಾರದು.
  • ಈ ಯೋಜನೆ ಪ್ರಯೋಜನ ಅಭ್ಯರ್ಥಿ ಹಿಂದೆ ಪಡೆದಿರಬಾರದು.

ಅಗತ್ಯವಿರುವ ದಾಖಲೆಗಳು

  • ನಯುಡ ಯೋಜನೆ ಅಡಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿವೆ :-
  • ನೈ ಉಡಾನ್ ಸ್ವಯಂ ಘೋಷಣೆ ಪ್ರಮಾಣ ಪತ್ರವು ಅಲ್ಪಸಂಖ್ಯಾತರ ವರ್ಗಕ್ಕೆ ಪ್ರಮಾಣಿಸಬೇಕು.
  • ಅಲ್ಪಸಂಖ್ಯಾತ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ).
  • ಅಭ್ಯರ್ಥಿಯ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು :-
    • ಆಧಾರ್ ಕಾರ್ಡ್.
    • ಪ್ಯಾನ್ ಕಾರ್ಡ್.
    • ಚಾಲನಾ ಪರವಾನಿಗೆ.
    • ಮತದಾರರ ಗುರುತಿನ ಚೀಟಿ.
    • ಪಾಸ್ಪೋರ್ಟ್.
    • ಪಡಿತರ ಚೀಟಿ.
    • ಬಿಪಿಎಲ್ ಕಾರ್ಡ್.
  • ನಾನ್ ಜುಡಿಷಿಯಲ್ ಸ್ಟ್ಯಾಂಪ್ ಪೇಪರ್‌ನಲ್ಲಿ ನೈ ಉಡಾನ್ ಸ್ಕೀಮ್ ಅಫಿಡವಿಟ್ ರೂ. 10/20/- ಸರಿಯಾಗಿ ನೋಟರೈಸ್ ಆಗಿರಬೇಕು ಅಭ್ಯರ್ಥಿಯು ಯಾವುದೇ ರೀತಿಯ ಇತರ ಯೋಜನೆಗಳಿಂದ ಯಾವುದೇ ಆರ್ಥಿಕ ಆರ್ಥಿಕ ಬೆಂಬಲವನ್ನು ಪಡೆಯುತ್ತಿಲ್ಲ / ಪಡೆದಿಲ್ಲ ಎಂದು ಒಳಗೊಂಡಿರುತ್ತದೆ.
  • ನೈ ಉಡಾನ್ ಯೋಜನೆ ಆರ್ಥಿಕ ಬೆಂಬಲವನ್ನು ಪಡೆಯಲು ಅಫಿಡವಿಟ್ ಕಡ್ಡಾಯವಾಗಿ ಲಗತಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ

  • ನೈ ಉಡಾನ್ ಯೋಜನೆಯಡಿ ಹಣಕಾಸಿನ ನೆರವು ಪಡೆಯಲು ಅಭ್ಯರ್ಥಿಯು ಮೊದಲು ಸರ್ವೀಸ್ ಪ್ಲಸ್ ಪೋರ್ಟಲ್ ಭೇಟಿ ನೀಡಬೇಕು.
  • ಅರ್ಜಿಯನ್ನು ಸಲ್ಲಿಸುವ ಏಕೈಕ ಮೂಲ ಆನ್ಲೈನ್ ಆಗಿದೆ ಆಫ್ಲೈನ್ ಮೂಲಕ ಸಲ್ಲಿಸಲಾದ ಅರ್ಜಿಯನ್ನು ಸ್ವೀಕರಿಸುವುದಿಲ್ಲ.
  • ವಿದ್ಯಾರ್ಥಿಯ ನೊಂದಾಯಿತ ಇಮೇಲ್ ಐಡಿ ಮೂಲಕಾ ಅರ್ಜಿಯ ವಿಧಾನದ ಎಲ್ಲಾ ಸಂದರ್ಶನಗಳು ನಡೆಸಲಾಗುವುದು, ಈ ಕಾರಣ ಅರ್ಜಿದಾರರ ಬಳಿ ಇ-ಮೇಲ್ ಐಡಿ ಕಡ್ಡಾಯವಾಗಿರಬೇಕು.
  • ಅಭ್ಯರ್ಥಿಯ ಮಣಿಕಡ್ಡಾಯವಾಗಿ ಮೊಬೈಲ್ ಸಂಖ್ಯೆ ಇರಬೇಕು ಈ ಮೊಬೈಲ್ ಸಂಖ್ಯೆ ಮೂಲಕ SMS ಕಳುಹಿಸಲಾಗುವುದು.
  • ಯೋಜನೆಯ ಪ್ರಯೋಡೆಯಲು ಅಭ್ಯರ್ಥಿಯು ಸರ್ವಿಸ್ ಪೋರ್ಟಲ್ ಮೂಲಕ ಕೆಳಗೆ ಖಂಡ ವಿವರಗಳು ನಮೂದಿಸುವ ಮೂಲಕ ನೋಂದಾಯಿಸಿಕೊಳ್ಳಬೇಕು :-
    • ಪೂರ್ಣ ಹೆಸರು.
    • ಇಮೇಲ್ ಐಡಿ.
    • ಮೊಬೈಲ್ ನಂಬರ.
    • ಅಭ್ಯರ್ಥಿಗಳ ಆಯ್ಕೆಯ ಪಾಸ್‌ವರ್ಡ್.
    • ನಿವಾಸಿ ರಾಜ್ಯ.
    • ಕ್ಯಾಪ್ಚಾವನ್ನು ತುಂಬಿರಿ.
  • ಸಲ್ಲಿಸು ಬಟನ್ ಅನ್ನು ಒತ್ತಿ.
  • OTP ಮೂಲಕ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಪರಿಶೀಲಿಸಿ.
  • ಪರಿಶೀಲನೆಗಾಗಿ ಎರಡೂ OTP ಗಳನ್ನು ಕಡ್ಡಾಯವಾಗಿದೆ.
  • OTP ಗಳನ್ನು ಪರಿಶೀಲಿಸಿದ ನಂತರ, ಅಭ್ಯರ್ಥಿಯು ತಮ್ಮ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಮಾಡಬಹುದು.
  • ಲಾಗ್ ಇನ್ ಮಾಡಿದ ನಂತರ, ಎಲ್ಲಾ ವೈಯಕ್ತಿಕ, ಸಂಪರ್ಕ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳ ಸ್ಕ್ಯಾನ್ ಮಾಡಿದ ನಕಲುಗಳನ್ನು ಅಪ್‌ಲೋಡ್ ಮಾಡಿ.
  • ಸಲ್ಲಿಸಲಾದ ಅರ್ಜಿಯ ನಿಯಮಿತ ನವೀಕರಣಗಳನ್ನು ನೋಂದಾಯಿಸಲಾದ ಇಮೇಲ್ ಐಡಿ ಮೂಲಕ ಅಲ್ಪಸಂಖ್ಯಾತರ ಸಚಿವಾಲಯದಿಂದ ಕಳುಹಿಸಲಾಗುವುದು.
  • ಸಲ್ಲಿಸಲಾದ ಅರ್ಜಿ ಹಾಕಲಗತ್ತಿಸಲಾದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ.
  • ಅಭ್ಯರ್ಥಿಗಳಿಗೆ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ಸಲಹೆ ನೀಡಲಾಗುತ್ತದೆ.
  • ನಾಯ್ ಉಡಾನ್ ಯೋಜನೆಯ ನಿಬಂಧನೆಗಳ ಪ್ರಕಾರ ಅಭ್ಯರ್ಥಿಯು ನಿಗದಿತ ದಿನಾಂಕ ಮತ್ತು ಸಮಯದೊಳಗೆ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

ಯೋಜನೆಯ ಮುಖ್ಯ ಅಂಶಗಳು

  • ಈ ಯೋಜನೆಯಡಿಯಲ್ಲಿ ಅಭ್ಯರ್ಥಿಯು ಯೋಜನೆಯ ಪ್ರಯೋಜನವನ್ನು ಒಂದು ಬಾರಿ ಮಾತ್ರ ಪಡೆಯಬಹುದು.
  • ಅಭ್ಯರ್ಥಿಯು ಒಂದು ಪೂರ್ವಭಾವಿ ಪರೀಕ್ಷೆಗೆ ಮಾತ್ರ ಪ್ರಯೋಜನವನ್ನು ಪಡೆಯಬಹುದು.
  • ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ಪ್ರತಿಯೊಬ್ಬರಿಗೂ ಸೀಮಿತ ಸ್ಥಾನಗಳಿವೆ.
  • ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ಸಚಿವಾಲಯದ ಸಮಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ.
  • ವಿದ್ಯಾರ್ಥಿಗಳ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
  • ಈ ಯೋಜನೆಯಡಿಯಲ್ಲಿ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ವರ್ಗಾವಣೆ (DBT) ಮೋಡ್ ಮೂಲಕ ಪಾವತಿ ಮಾಡಲಾಗುತ್ತದೆ.
  • ಪಾವತಿಯನ್ನು ಒಂದೇ ಕಂತಿನಲ್ಲಿ ಮಾಡಲಾಗುತ್ತದೆ.
  • ಪ್ರಯೋಜನವನ್ನು ಪಡೆಯಲು ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುರಾವೆ ಕಡ್ಡಾಯವಾಗಿ ಅಗತ್ಯವಿದೆ.
  • ಈ ಯೋಜನೆಯಡಿ ಅಭ್ಯರ್ಥಿಯು ಎರಡು ಬಾರಿ ಪ್ರಯೋಜನವನ್ನು ಪಡೆದರೆ ಅವನು/ಅವಳು 10% ಬಡ್ಡಿಯೊಂದಿಗೆ ಮೊತ್ತವನ್ನು ಸರಕಾರಕ್ಕೆ ಮರುಪಾವತಿಸಬೇಕಾಗುತ್ತದೆ.

ಸಮುದಾಯ ಪ್ರಕಾರ ಮೀಸಲಾತಿ

  UPSC
(ನಾಗರಿಕ ಸೇವೆಗಳು, ಭಾರತೀಯ ಇಂಜಿನಿಯರಿಂಗ್
ಸೇವೆಗಳು ಮತ್ತು ಭಾರತೀಯ ಅರಣ್ಯ ಸೇವೆಗಳು)
ರಾಜ್ಯ PCS
(ಗೆಜೆಟೆಡ್)
SSC (CGL)
ಹಾಗೂ (CAPF)
ರಾಜ್ಯ PCS
(ಪದವಿ ಮಟ್ಟದ)
(ನಾನ್ ಗೆಜೆಟೆಡ್)
ಒಟ್ಟು
ಮುಸ್ಲಿಮರು 219 1460 1460 584 3723
ಕ್ರೈಸ್ತರು 36 240 240 97 613
ಸಿಖ್ 24 160 160 64 408
ಬುದ್ಧಿಷ್ಟರು 10 66 66 26 168
ಜೈನರು 9 60 60 25 154
ಪಾರ್ಸಿ 2 12 12 4 30
ಒಟ್ಟು 300 2000 2000 800 5100

ಅಗತ್ಯವಿರುವ ನಮೂನೆಗಳು

ಅಗತ್ಯವಿರುವ ವೆಬ್ಸೈಟ್ ಲಿಂಕ್ಸ್

ಸಂಪರ್ಕ ವಿವರಗಳು

  • ನೈ ಉಡಾನ್ ಯೋಜನೆಯ ಸಹಾಯವಾಣಿ :-18001120011 (ಟೋಲ್ ಫ್ರೀ)
  • ನೈ ಉಡಾನ್ ಸ್ಕೀಮ್ ಸಹಾಯವಾಣಿ ಇಮೇಲ್ :- @email.
  • ಅಲ್ಪಸಂಖ್ಯಾತ ಸಚಿವಾಲಯ ಸಹಾಯವಾಣಿ ಸಂಖ್ಯೆ :- 011-24302552.
  • ಅಲ್ಪಸಂಖ್ಯಾತ ಸಚಿವಾಲಯ :-
    11ನೇ ಮಹಡಿ, ಪಂ. ದೀನದಯಾಳ್ ಅಂತ್ಯೋದಯ ಭವನ,
    CGO ಕಾಂಪ್ಲೆಕ್ಸ್, ಲೋಧಿ ರಸ್ತೆ,
    ನವದೆಹಲಿ - 110003.

Do you have any question regarding schemes, submit it in scheme forum and get answers:

Feel free to click on the link and join the discussion!

This forum is a great place to:

  • Ask questions: If you have any questions or need clarification on any aspect of the topic.
  • Share your insights: Contribute your own knowledge and experiences.
  • Connect with others: Engage with the community and learn from others.

I encourage you to actively participate in the forum and make the most of this valuable resource.

Comments

If I cleared my civil…

ಅಭಿಪ್ರಾಯ

In reply to by Siraj (ಪ್ರಮಾಣಿಸಲ್ಪಟ್ಟಿಲ್ಲ.)

Inquiry

ಅಭಿಪ್ರಾಯ

In reply to by Aaftab Ali (ಪ್ರಮಾಣಿಸಲ್ಪಟ್ಟಿಲ್ಲ.)

after the result of…

ಅಭಿಪ್ರಾಯ

In reply to by shahrukh

To the govtschemes.in…

ಅಭಿಪ್ರಾಯ

In reply to by shahrukh

Naiuddan scheme closed ho…

ಅಭಿಪ್ರಾಯ

Naiuddan scheme closed ho gaya kya?

When will ukpcs result come

ಅಭಿಪ್ರಾಯ

Capf assistant commandant ke…

ಅಭಿಪ್ರಾಯ

when will upsc pre result…

ಅಭಿಪ್ರಾಯ

What about the general…

ಅಭಿಪ್ರಾಯ

This type of scheme sucks…

ಅಭಿಪ್ರಾಯ

Minority minority minority…

ಅಭಿಪ್ರಾಯ

In reply to by Anu (ಪ್ರಮಾಣಿಸಲ್ಪಟ್ಟಿಲ್ಲ.)

Don't worry.... cleared 3…

ಅಭಿಪ್ರಾಯ

Is there any specific time…

ಅಭಿಪ್ರಾಯ

Seats are very. Deserving…

ಅಭಿಪ್ರಾಯ

cpo si ke liye bhi hai kya

ಅಭಿಪ್ರಾಯ

I am selected for SSC CGL…

ಅಭಿಪ್ರಾಯ

In reply to by Sankalp (ಪ್ರಮಾಣಿಸಲ್ಪಟ್ಟಿಲ್ಲ.)

CGL

ಅಭಿಪ್ರಾಯ

Poore saal apply kr skte hai…

ಅಭಿಪ್ರಾಯ

General ke liye bhi hai kuch

ಅಭಿಪ್ರಾಯ

i cleared jarkhand public…

ಅಭಿಪ್ರಾಯ

who can monitor whether…

ಅಭಿಪ್ರಾಯ

government should also…

ಅಭಿಪ್ರಾಯ

i am the beneficiary of this…

ಅಭಿಪ್ರಾಯ

Mode of payment cash hota…

ಅಭಿಪ್ರಾಯ

Assistant commandant ke liye…

ಅಭಿಪ್ರಾಯ

when din ias result came out?

ಅಭಿಪ್ರಾಯ

In reply to by arzoo (ಪ್ರಮಾಣಿಸಲ್ಪಟ್ಟಿಲ್ಲ.)

It will come soon

ಅಭಿಪ್ರಾಯ

Upsc 2022 final result out…

ಅಭಿಪ್ರಾಯ

Ias ka pre result kb aa rha…

ಅಭಿಪ್ರಾಯ

Shruti kumari topped the cs…

ಅಭಿಪ್ರಾಯ

i cleared my prelims. now i…

ಅಭಿಪ್ರಾಯ

portal kb open hoga?

ಅಭಿಪ್ರಾಯ

cant able to fill the…

ಅಭಿಪ್ರಾಯ

kb aynge form iske mains ki…

ಅಭಿಪ್ರಾಯ

The portal is now open for…

ಅಭಿಪ್ರಾಯ

form submit kr diya hai…

ಅಭಿಪ್ರಾಯ

Last date kya hai apply ki

ಅಭಿಪ್ರಾಯ

In reply to by Zuner (ಪ್ರಮಾಣಿಸಲ್ಪಟ್ಟಿಲ್ಲ.)

30 days from the opening of…

ಅಭಿಪ್ರಾಯ

apply to kr diya hai payment…

ಅಭಿಪ್ರಾಯ

aaj portal nhi chl rha hai…

ಅಭಿಪ್ರಾಯ

Portal ab bhi open hai kya?

ಅಭಿಪ್ರಾಯ

Amount kb tk aygi

ಅಭಿಪ್ರಾಯ

is aadhar seeded with mobile…

ಅಭಿಪ್ರಾಯ

CAPF 7 ko hai kya tb tk bhi…

ಅಭಿಪ್ರಾಯ

is portal still open?

ಅಭಿಪ್ರಾಯ

is portal still open??

ಅಭಿಪ್ರಾಯ

what is the minimum time…

ಅಭಿಪ್ರಾಯ

when will the amount get…

ಅಭಿಪ್ರಾಯ

Receiving

ಅಭಿಪ್ರಾಯ

In reply to by Malsawm (ಪ್ರಮಾಣಿಸಲ್ಪಟ್ಟಿಲ್ಲ.)

it nook nearly more than 45…

ಅಭಿಪ್ರಾಯ

Can we submit 2 application…

ಅಭಿಪ್ರಾಯ

Let's the money can't stop…

ಅಭಿಪ್ರಾಯ

Amount is still not credited

ಅಭಿಪ್ರಾಯ

Didn't recieved scholarship, help !

ಅಭಿಪ್ರಾಯ

In reply to by Aadil Bhat (ಪ್ರಮಾಣಿಸಲ್ಪಟ್ಟಿಲ್ಲ.)

Same problem with me brother

ಅಭಿಪ್ರಾಯ

i applied 2 months ago but…

ಅಭಿಪ್ರಾಯ

there is very less time…

ಅಭಿಪ್ರಾಯ

is the portal still open for…

ಅಭಿಪ್ರಾಯ

It's been 3 month since I…

ಅಭಿಪ್ರಾಯ

I want to change my account…

ಅಭಿಪ್ರಾಯ

I didn't receive the amount…

ಅಭಿಪ್ರಾಯ

I didn't received any amount…

ಅಭಿಪ್ರಾಯ

portal whole year open rehta…

ಅಭಿಪ್ರಾಯ

i applied for nai udaan…

ಅಭಿಪ್ರಾಯ

is a existing government…

ಅಭಿಪ್ರಾಯ

ssc ki kn kn si post ke liye…

ಅಭಿಪ್ರಾಯ

still not receieved any…

ಅಭಿಪ್ರಾಯ

Udaan still going on or not on date 22/11/20222

ಅಭಿಪ್ರಾಯ

portal of nai udaan scheme…

ಅಭಿಪ್ರಾಯ

In reply to by Jigyasa Ranawat (ಪ್ರಮಾಣಿಸಲ್ಪಟ್ಟಿಲ್ಲ.)

The scheme has been…

ಅಭಿಪ್ರಾಯ

why the nai udaan scheme…

ಅಭಿಪ್ರಾಯ

Nai udaan portal is not…

ಅಭಿಪ್ರಾಯ

why government stop taking…

ಅಭಿಪ್ರಾಯ

missed the opportunity to…

ಅಭಿಪ್ರಾಯ

is there any chance that the…

ಅಭಿಪ್ರಾಯ

i cleared bihar public…

ಅಭಿಪ್ರಾಯ

when did the financial…

ಅಭಿಪ್ರಾಯ

kitni baar nai udaan me…

ಅಭಿಪ್ರಾಯ

why the government closed…

ಅಭಿಪ್ರಾಯ

when will be the amount of…

ಅಭಿಪ್ರಾಯ

is nai udaan scheme…

ಅಭಿಪ್ರಾಯ

it's been 8 months since i…

ಅಭಿಪ್ರಾಯ

will we receive our money or…

ಅಭಿಪ್ರಾಯ

how to check the status of…

ಅಭಿಪ್ರಾಯ

Please tell me will we…

ಅಭಿಪ್ರಾಯ

any status on nai udaan…

ಅಭಿಪ್ರಾಯ

no money received. how to…

ಅಭಿಪ್ರಾಯ

what the status of nai udaan…

ಅಭಿಪ್ರಾಯ

is it really withdrawn?

ಅಭಿಪ್ರಾಯ

i qualified Maharashtra…

ಅಭಿಪ್ರಾಯ

phle modi sarkaar ne maulana…

ಅಭಿಪ್ರಾಯ

should we receive our nai…

ಅಭಿಪ್ರಾಯ

i and my frnd applied same…

ಅಭಿಪ್ರಾಯ

In reply to by Roshan Pandey (ಪ್ರಮಾಣಿಸಲ್ಪಟ್ಟಿಲ್ಲ.)

To the govtschemes.in…

ಅಭಿಪ್ರಾಯ

In reply to by Roshan Pandey (ಪ್ರಮಾಣಿಸಲ್ಪಟ್ಟಿಲ್ಲ.)

To the govtschemes.in…

ಅಭಿಪ್ರಾಯ

To the govtschemes.in administrator, Your posts are always well researched.

enough is enough. no…

ಅಭಿಪ್ರಾಯ

money still not recevied…

ಅಭಿಪ್ರಾಯ

still not received the nai…

ಅಭಿಪ್ರಾಯ

status shown application…

ಅಭಿಪ್ರಾಯ

In reply to by Saddam Khan (ಪ್ರಮಾಣಿಸಲ್ಪಟ್ಟಿಲ್ಲ.)

services selected

ಅಭಿಪ್ರಾಯ

Add new comment

Plain text

  • No HTML tags allowed.
  • Lines and paragraphs break automatically.